Friday, April 5, 2013

Dr . Ashwathnarayana, MLA, Malleshwara, Bangalore


Dr . Ashwathnarayana,  MLA, Malleshwara, Bangalore  ಒಳ್ಳೆಯ ಮನುಷ್ಯ. ಸಾರ್ವಜನಿಕ ಸೇವೆಗೆ ತುಡಿತವುಳ್ಳ ಮನುಷ್ಯ  .  ಅಂದರೆ ಉಳಿದವರೆಲ್ಲಾ ಪ್ರಯೋಜನವಿಲ್ಲ ಎಂದಲ್ಲ.


ನಾನು  ನನ್ನ ಕಿವಿಗಳಿಂದ ಕೇಳಿದ ಮಾತು,  ಬಡಜನರಿಗೆ   ವಿಧವಾ ವೇತನ, ರೇಶನ್ ಕಾರ್ಡ್ ... ಇತ್ಯಾದಿ ಅನುಕೂಲತೆಗಳಿಗೆ  ಇವರ ಕಾರ್ಯಾಲಯದಲ್ಲಿ ಯಾವುದೇ ಲಂಚ (bribe) ಕೇಳದೆ,  ಉಚಿತವಾಗಿ ನೀಡುವ ಸೇವೆ ಕುರಿತು ಧನ್ಯತೆಯ ಮಾತುಗಳು, ಈ ರೀತಿ ಬರೆಯಲು ನನ್ನನ್ನು ಪ್ರೋತ್ಸಾಹಿಸಿದವು.


ಈ ಪ್ರಜಾಪ್ರತಿನಿಧಿಯಿಂದ ಸಮಾಜಕ್ಕೆ ಸಾಕಷ್ಟು ಅನುಕೂಲಗಳಾಗಿವೆ. ಸಜಹವಾಗಿ ಬೆಳೆಯುವ ಪ್ರದೇಶಕ್ಕೆ ಇನ್ನೂ ಸಾಕಷ್ಟು ಕೆಲಸಗಳಾಗಬೇಕಾಗಿವೆ. ಆ ರೀತಿ ಆಗಬೇಕಾಗಿರುವ ಕೆಲಸಗಳನ್ನು ಮುಂದಿನ ಅವಧಿಯಲ್ಲಿ  ಮಾಡಬಲ್ಲ, ಮಾಡಿಸಬಲ್ಲ ಕ್ರಿಯಾಶೀಲ ವ್ಯಕ್ತಿ.   ಆದ್ದರಿಂದ   ಸಾರ್ವಜನಿಕ ಹಿತಾಸಕ್ತಿಗೆ ಈ ವ್ಯಕ್ತಿಯನ್ನು ಪುನರಾಯ್ಕೆ ಮಾಡಬೇಕಾಗಿದೆ.


ಹರಿಹರ ಭಟ್, ಬೆಂಗಳೂರು,
ಶಿಕ್ಷಕ, ಚಿಂತಕ, ವಿಮರ್ಶಕ,
freelance  journalist
www.hariharbhat.blogspot.com
Mob: 99450 04681
April 05 , 2013.

No comments:

Post a Comment